ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ..

Posted on ನವೆಂಬರ್ 7, 2010. Filed under: Uncategorized |


ಅರುಣ್,ನಿಮ್ಮ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.ಒಳ್ಳೆಯ ಪ್ರಯತ್ನ.ಕನ್ನಡ ಜಾನಪದಕ್ಕೆ ಒಂದು ಬ್ಲಾಗ್ ಅಗತ್ಯ ಇತ್ತು.ಅಭಿನಂದನೆಗಳು.ತೊಗಲುಗೊಂಬೆ ಆಟದ ಕಲಾವಿದರ ಪರಿಚಯ ಚೆನ್ನಾಗಿದೆ.ಜೀ ಶಂ ಪ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರು.ಪಿ ಅರ.ತಿಪ್ಪೇಸ್ವಾಮಿ ಮೈಸೂರು ಮ್ಯೂಸಿಯಂ ನಲ್ಲಿ ತೊಗಲು ಗೊಂಬೆಗಳ ಸಂಗ್ರಹದ ಪರಿಶ್ರಮ ಪಟ್ಟವರು.ಜಾನಪದ ವಿವಿ ಆಗಿರುವ ಈ ಹೊತ್ತಿನಲ್ಲಿ ಇವರ ನೆನಪೇ ನಮಗೆ ದೀಪಾವಳಿ

Make a Comment

ನಿಮ್ಮ ಟಿಪ್ಪಣಿ ಬರೆಯಿರಿ

One Response to “ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ..”

RSS Feed for ಬಿ ಎ ವಿವೇಕ ರೈ Comments RSS Feed

ಪ್ರಿಯ ವಿವೇಕ ರೈ ಅವರಿಗೆ:
ಕನ್ನಡ ಜಾನಪದ ಬ್ಲಾಗ್ ಬಗ್ಗೆ ನಿಮ್ಮ ಉತ್ಸಾಹಪೂರ್ಣ ಪ್ರತಿಕ್ರಿಯೆ ಓದಿ ಸಂತೋಷವಾಯಿತು; ಕನ್ನಡ ಜಾನಪದ ಲೋಕ ಎಷ್ಟು ವಿಶಾಲವಾಗಿದೆಯೆಂದರೆ ಅದರ ಬಗ್ಗೆ ಎಷ್ಟು ಬ್ಲಾಗ್‍ಗಳಿದ್ದರೂ ಸಾಲದು; ಇದು ಕನ್ನಡಿಗರೆಲ್ಲರಿಗೂ ಸಂತೋಷದ ಸಂಗತಿ.
ನಾನೂ ಕನ್ನಡ ಜಾನಪದ ಮಹಾಕಾವ್ಯಗಳ ಬಗ್ಗೆ (ಹಾಗೂ ಸಂಬಂಧಿಸಿದ ಕನ್ನಡ ಸಾಹಿತ್ಯದ ಬಗ್ಗೆ) ಇಂಗ್ಲೀಷಿನಲ್ಲಿ ಕಳೆದೆರಡು ವರ್ಷಗಳಿಂದ ಒಂದು ಬ್ಲಾಗ್ ಬರೆಯುತ್ತಿದ್ದೇನೆ:drcnr.blogspot.com. ಸಮಯವಾದಾಗ ಅದನ್ನೂ ಓದಿದರೆ (ಹಾಗೂ ನಿಮ್ಮ ಮಿತ್ರರ ಗಮನಕ್ಕೆ ತಂದರೆ) ಸಂತೋಷವಾಗುತ್ತದೆ. ಅದರಲ್ಲಿರುವ ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಯಲು ಕುತೂಹಲವಿದೆ.
ರಾಮಚಂದ್ರನ್


Where's The Comment Form?

Liked it here?
Why not try sites on the blogroll...